ಕೇಳುಗರೇ ಇವತ್ತೀನ ನಮ್ಮ ಮನೋಚಚರ್ೆ ಕಾರ್ಯಕ್ರಮದಲ್ಲಿ ಡಾ//ವೇದಮೂತರ್ಿರವರು ಅಂಗವಿಕಲರ ಪ್ರಮಾಣ ಪತ್ರ ಮತ್ತು ಅವರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾತಾನಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂಗವಿಕಲರ ಪ್ರಮಾಣ ಪತ್ರವು ಅಂಗವೈಕಲ್ಯದಿಂದ ನರಳತ್ತಿರುವವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವ ಒಂದು ಪ್ರಯತ್ನವಾಗಿದೆ. ಅದರಲ್ಲಿ ಪ್ರಮುಖವಾಗಿ – ಮಾಶಾಸನ, ಸಾರಿಗೆ ಸೌಲಭ್ಯ, ಉದೋಗ್ಯದಲ್ಲಿ ಮೀಸಲಾತಿ, ಶಿಕ್ಷಿಣಸಹಾಯಧನ ಮತ್ತು ಉದೋಗ್ಯದಲ್ಲಿ ಹಲವಾರು ರೀತಿಯ ಸೌಲಭ್ಯಗಳು ಈ ಮೂಲಕ ಅಂಗವಿಕಲರ ಜೀವನದ ಗುಣಮಟ್ಟವನ್ನು ಉತ್ತಮ ಪಡಿಸಿ ಅವರ ಸ್ವೌಭಿಮಾನವನ್ನು ವೃದ್ಧಿಪಡಿಸುವ ಪ್ರಯತ್ನವು ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಅಂಗವಿಕಲರ ಪ್ರಮಾಣ ಪತ್ರವು ಅಂಗವೈಕಲ್ಯದಿಂದ ನರಳತ್ತಿರುವವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವ ಒಂದು ಪ್ರಯತ್ನವಾಗಿದೆ. ಅದರಲ್ಲಿ ಪ್ರಮುಖವಾಗಿ – ಮಾಶಾಸನ, ಸಾರಿಗೆ ಸೌಲಭ್ಯ, ಉದೋಗ್ಯದಲ್ಲಿ ಮೀಸಲಾತಿ, ಶಿಕ್ಷಿಣಸಹಾಯಧನ ಮತ್ತು ಉದೋಗ್ಯದಲ್ಲಿ ಹಲವಾರು ರೀತಿಯ ಸೌಲಭ್ಯಗಳು ಈ ಮೂಲಕ ಅಂಗವಿಕಲರ ಜೀವನದ ಗುಣಮಟ್ಟವನ್ನು ಉತ್ತಮ ಪಡಿಸಿ ಅವರ ಸ್ವೌಭಿಮಾನವನ್ನು ವೃದ್ಧಿಪಡಿಸುವ ಪ್ರಯತ್ನವು ಇದಾಗಿದೆ.

ಈ ಅಂಗವಿಕಲರ ಪ್ರಮಾಣಪತ್ರವನ್ನು ಎಲ್ಲಾ ಸಕರ್ಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
ಈ ಪ್ರಮಾಣಪತ್ರಕ್ಕೆ ಯಾರು ಅರ್ಹರು – ಬುದ್ದಿಮಾಂದ್ಯತೆಯಿಂದ ಅಧವಾ ತೀವ್ರತರದ ಮಾನಸಿಕ ರೋಗದ ದಸೆಯಿಂದ ವೈಕಲ್ಯತೆ ಯಾವ ವ್ಯಕ್ತಿಗೆ ಉಂಟಾಗಿರುತ್ತದೆಯೋ ಅವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ
ಈ ಪ್ರಮಾಣಪತ್ರಕ್ಕೆ ಯಾರು ಅರ್ಹರು – ಬುದ್ದಿಮಾಂದ್ಯತೆಯಿಂದ ಅಧವಾ ತೀವ್ರತರದ ಮಾನಸಿಕ ರೋಗದ ದಸೆಯಿಂದ ವೈಕಲ್ಯತೆ ಯಾವ ವ್ಯಕ್ತಿಗೆ ಉಂಟಾಗಿರುತ್ತದೆಯೋ ಅವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ
ವಿಕಲತೆಗೆ ಒಳಗಾಗಿರುವ ವ್ಯಕ್ತಿಗೆ ಒದಗಿಸಲಾಗುವ ಸೌಲಭ್ಯಗಳು :
1.ನಿರ್ವಗಣಾ ಭತ್ಯ
2.ಸಾರಿಗೆ ವಿನಾಯಿತಿ
3.ಔದ್ಯೋಗಿಕ ಸೌಲಭ್ಯಗಳು
4.ಶೈಕ್ಷಣಿಕ ಸೌಲಭ್ಯಗಳು
5.ಆದಾಯ ತರಿಗೆ ರಿಯಾಯಿತಿ
6.ಸಾಲ ಸೌಲಭ್ಯಗಳು
7.ಸ್ವಂತ ಉದ್ಯೋಗ ಕಾರ್ಯಕ್ರಮ
8.ವಿಶೇಷ ಉದ್ಯೋಗ ವಿನಿಮಯ
9.ಉದ್ಯೋಗ ತರಬೇತಿ ಕೇಂದ್ರಗಳು
10.ಪಿಂಚಣಿ ವರ್ಗವಣಿ
11.ನಮ್ಮ ಕಲಾನಂತರದಲ್ಲಿ
12.ಇತರ ಮಾಹಿತಿಗಳು
2.ಸಾರಿಗೆ ವಿನಾಯಿತಿ
3.ಔದ್ಯೋಗಿಕ ಸೌಲಭ್ಯಗಳು
4.ಶೈಕ್ಷಣಿಕ ಸೌಲಭ್ಯಗಳು
5.ಆದಾಯ ತರಿಗೆ ರಿಯಾಯಿತಿ
6.ಸಾಲ ಸೌಲಭ್ಯಗಳು
7.ಸ್ವಂತ ಉದ್ಯೋಗ ಕಾರ್ಯಕ್ರಮ
8.ವಿಶೇಷ ಉದ್ಯೋಗ ವಿನಿಮಯ
9.ಉದ್ಯೋಗ ತರಬೇತಿ ಕೇಂದ್ರಗಳು
10.ಪಿಂಚಣಿ ವರ್ಗವಣಿ
11.ನಮ್ಮ ಕಲಾನಂತರದಲ್ಲಿ
12.ಇತರ ಮಾಹಿತಿಗಳು
ಹಾಗೆಯೇ ಡಾ//ವೇದಮೂತರ್ಿರವರು ತಿಳಿಸಿಕೊಟ್ಟ ಪ್ರಕಾರ ಪ್ರಮಾಣ ಪತ್ರ ಸಿಕ್ಕದ ತಕ್ಷಣವೇ ಈ ಎಲ್ಲಾ ಸೌಲಭ್ಯಗಳು ಸಿಗುವುದಿಲ್ಲ ಅದಕ್ಕೆ ಸಂಬಂದಪಟ್ಟ ದಾಖಲೆಗಳನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ತಲುಪಿಸ ಬೇಕು. ಕೇಳುಗರೇ ಇನ್ನು ಹೆಚ್ಚಿನ ಮಾಹಿತಿಗೆ ಕೇಳಿ ಮನೋಚಚರ್ೆ ಕಾರ್ಯಕ್ರಮ
Written by RJ Padma Priya.