ಬಾಲ್ಯಾ ಅಮೂಲ್ಯ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಕುರಿತು ಹಲವು ವಿಷಯಗಳನ್ನು ತಿಳಿಸುತ್ತೀವಿ. ಈ ಕಾರ್ಯಕ್ರಮದಲ್ಲಿ ಸಿ.ಆರ್.ಟಿ ಮತು ್ತಅಪ್ಸ್ ಸಂಸ್ಥೆ ಗಳು ಸೇೆರಿಎಲೆಕ್ಷನ್ ಹತ್ತಿರ ಬರುತ್ತಿರುವವಿಷಯವಾಗಿಓಟರ್ಏ.ಡಿ ಮತ್ತುಎಲೆಕ್ಷನ್ ನಡೆಯುವ ಸಂದರ್ಭದಲಿ ್ಲಯಾವರಿತ್ತಿಯಾಅವೆರ್ ನೆಸ್ಕೊಡಬೆಕುಅಂತ ಈ ಎಲಾ ವಿಚಾರವನ್ನು ಕುರಿತುಒಂದು ಪುಸ್ತಕವನ್ನು ಬಿಡುಗಡೆ ಮಡುತ್ತಿದ್ದಾರೆ .
ಈ ಕಾರ್ಯಕ್ರಮದಲ್ಲಿ ನಮ್ಮಜೊತೆ ನಾಗಸಿಂಹ ರವರುಇದ್ದಾರೆ .ಚೈಲ್ಡ್ ಹುಡ್ಟ್ರಸ್ಟ್ ಅಪ್ಸ್ ಸಂಸ್ಥೆಯ ಜೊತೆಗೆಸೇರಿಒಂದು ಹೊಸ ಅನ್ವೇಷಣೆಯನ್ನು ಮಾಡಲು ಹೋರಟಿದೆ, ಈ ವಿಚಾರದ ಬಗ್ಗೆ ತಿಳಿಸುತ್ತಿದ್ದಾರೆ ,ನಮ್ಮಕನರ್ಾಟಕದಲ್ಲಿ 2018 ಎಪ್ರಿಲ್ನಲ್ಲಿ ಎಲೆಕ್ಷನ್ಗಳು ನಡೆಯುತ್ತದೆ, ಕನರ್ಾಟಕಚುನಾವಣ ಸಂಘದವರು , ವಾಸುದೇವ್ ಶರ್ಮ,ಲಕ್ಷಪಾತಿಯವರು ನನನ್ನು ಸ್ವಾಗತಿಸಿದರು, ನಮ್ಮರಾಜ್ಯದಲ್ಲಿ ಮತದಾನ ಮಾಡುವವರ ಸಂಖ್ಯೆಕಡಿಮೆಯಾಗಿದೆ .
ಜನರಿಗೆಮತದಾನಅಂದರೆಏನು ಅಂತಗೋತಿಲ್ಲ, ಇವುಗಳ ಮಾಹಿತಿಇಲ್ಲ, ಮಾತದಾನದ ಪ್ರಕ್ರಿಯೆಇಲ್ಲ,ಸಾಮಾನ್ಯರಲ್ಲಿ ಮತದಾನ ದಿನ ಹೇಗಿರುತ್ತದೆ,ನಂತರ ಹೇಗಿರುತ್ತದೆ.ಎಂದುಗೋತಿಲ ್ಲಇದರ ಬಗ್ಗೆ ಜನರಿಗೆಅರ್ಥ ವಾಗುವಾ ಹಾಗೇ ರಸ್ಥೆಯಲ್ಲಿ ಹತ್ತು ಬೀದಿನಾಟಕ ಮಾಡಿಜನರಿಗೆ ಬುಕ್ಸ್ ಮೂಲಕ ಮಾಹಿತಿ ನೀಡಿಎಂದು ಹೇಳಿದ್ದಾರೆ, ಇದರ ಬಗ್ಗೆ ಚಚರ್ೆಕೊಡ ನಡೆದಿದೆ,ಇದು ನಮ್ಮ ಪ್ರಜಾಪ್ರಭುತ್ವದ ಅವಿಬಾಜ್ಯಅಂಗವಾಗಿದೆ.
ಚುನಾವಣಆಯೋಗ ಹೇಳಿದ ವಿಚಾರಗಳು ಮತದಾನ, ಮತದಾರ,ಅಭ್ಯಥರ್ಿ, ಚುನಾವಣ ವ್ಯವಸ್ತೆಯ ಬಗ್ಗೆ ಮಾಹಿತಿ ನೀಡುವ ಬೀದಿ ನಾಟಕಗಳು, ಬೊಂಬೆ ನಾಟಕಗಳು , ಹಾಡುಗಳ ರಚನೆಯಾಗಬೇಕು . ಕಾನೂನಿ ಅರಿವನ್ನು ತಿಳಿಸಬೇಕು ಎಂಬುದರ ಬಗ್ಗೆ ಚಚರ್ೆಯಾಯಿತು.ಚುನಾವಣೆಯಲ್ಲಿ ಮತಚಲಾಯಿಸದೆಇದ್ದರೆತಪ್ಪು ಅಭ್ಯಥರ್ಿಗಳ ಆಯ್ಕೆಯಾಗುತ್ತದೆ.ಆದರಿಂದ ಸರಿಯಾದ ಅಭ್ಯಥರ್ಿಗಳಿಗೆ ಮತ ಹಾಕಬೇಕು.ಮುಖ್ಯವಾಗಿ ಗ್ರಾಮೀಣ ಮಹಿಳೆಯರಿಗೆ ಮತಚಲಾಯಿಸುವ ಅವಕಾಶ ಮಾಡಿಕೊಡಬೇಕು.
ಮಹಿಳೆಯರಿಗೂ ಕೂಡ ಈ ವಿಶಯದ ಬಗ್ಗೆ ನಾಟಕ ಮಾಡಿ ತಿಳಿಸಬೆಕು.ಈ ನಾಟಕಕೇವಲ 20 ನಿಮಿಶಗಳ ಕಾಲ ಇರುತ್ತದೆ. ನಾಟಕದ ನಂತರ ಜನಗಳಿಗೆ ಪ್ರಶ್ನೆಗಳನ್ನು ಕೇಳಿ ತೀಮರ್ಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಸುಮಾರು 10 ನಾಟಕಗಳು ಪುಸ್ತಕದಲ್ಲಿ ಬರಬೇಕಿದೆ.ಈ ಪುಸ್ತಕ ಫೆಬ್ರವರಿ ಒಳಗೆ ಈಚೆ ಬರಬೇಕು ಅದುಜನರಿಗೆತ ಲುಪಬೇಕುಎಂದು ಯೋಚಿಸಿದ್ದಾರೆ.ಇದುಕನರ್ಾಟಕದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವ ಪುಸ್ತಕವಾಗುತ್ತದೆ.ಎಂದು ಹೇಳಿದ್ದಾರೆ.